Friday, August 31, 2018


ಮಂಜೇಶ್ವರ ಗೋವಿಂದ ಪೈ

ಕನ್ನಡದ ಪ್ರಥಮ ರಾಷ್ಟ್ರಕವಿ ಎಂಬ ಪ್ರಶಸ್ತಿಗೆ ಪಾತ್ರರಾದವರು ಎಂಗೋವಿಂದ ಪೈಹಳಗನ್ನಡ ವಿದ್ವಾಂಸರೂ ಕವಿಗಳೂ ಆದ ಇವರು ಸಾಹುಕಾರ ತಿಮ್ಮಪ್ಪ ಮತ್ತು ದೇವಕಿಯಮ್ಮ ದಂಪತಿಗಳ ಪುತ್ರರಾಗಿ ೨೩--೧೮೮೩ರಲ್ಲಿ ಮಂಜೇಶ್ವರದಲ್ಲಿ ಜನಿಸಿದರು.

ಮಂಗಳೂರಿನಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿ ಮದರಾಸ್ ವಿಶ್ವವಿದ್ಯಾಲಯದಲ್ಲಿ ಮಾಡುತ್ತಿದ್ದ ಬಿ.ವ್ಯಾಸಂಗವನ್ನು ತಂದೆಯ ನಿಧನದ ದೆಸೆಯಿಂದ ನಿಲ್ಲಿಸಿದರುಸ್ವಂತ ವ್ಯಾಸಂಗದಲ್ಲೇ ಕನ್ನಡಇಂಗ್ಲಿಷ್ಗ್ರೀಕ್ಫ್ರೆಂಚ್ಸಂಸ್ಕೃತಜರ್ಮನ್ಪ್ರಾಕೃತ ಮೊದಲಾದ ದೇಶ  ವಿದೇಶಗಳ ಭಾಷೆಗಳನ್ನು ಕಲಿತರುಸಾಹಿತ್ಯ ರಚನೆ  ಸಂಶೋಧನೆಯಲ್ಲಿ ತೊಡಗಿದರುಎಲ್ಲೂ ಉದ್ಯೋಗಕ್ಕೆ  ಸೇರಲಿಲ್ಲ.

ಪೈಗಳ ಅಗಾಧ ಪಾಂಡಿತ್ಯವನ್ನು ಪರಿಗಣಿಸಿ ಮದರಾಸ್ ಸರ್ಕಾರ ಅವರಿಗೆ ‘ರಾಷ್ಟ್ರಕವಿ’ ಪ್ರಶಸ್ತಿ ನೀಡಿತುಪೈಯವರನ್ನು ೧೯೪೯ರಲ್ಲಿ ಧರ್ಮಸ್ಥಳದ ಜಿನರಾಜ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಸನ್ಮಾಸಿದರು.

ಅವರಿಗೆ ಸಾಹಿತ್ಯ ಪರಿಷತ್ತು ೧೯೫೧ರಲ್ಲಿ ಬೊಂಬಾಯಿಯಲ್ಲಿ ನಡೆದ ೩೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ನೀಡಿ ಪುರಸ್ಕರಿಸಿತು.

ಸಾಹಿತ್ಯ ಸೇವೆ:  ಗೊಮ್ಮಟ ಜಿನಸ್ತುತಿನಂದಾದೀಪಗಿಳಿವಿಂಡುಗೊಲ್ಗೊಥಾ ವೈಶಾಖಿಹೆಬ್ಬೆರಳುಶ್ರೀಕೃಷ್ಣ ಚರಿತ್ರೆಬರಹಗಾರನ ಹಣೆಬರಹಪಾರ್ಶ್ವನಾಥ ತೀರ್ಥಂಕರ ಚರಿತೆ ಇತ್ಯಾದಿ ಇವರ ಪ್ರಮುಖ ಕೃತಿಗಳು.

ಗೋವಿಂದ ಪೈ ಅವರು ಮಂಜೇಶ್ವರದಲ್ಲಿ --೧೯೬೩ರಲ್ಲಿ ನಿಧನರಾದರು.

No comments: