ಬಾನು ಭೂಮಿ ಸೇರಿದಾ
ಭಾವ ನಮ್ಮ ಪ್ರೇಮವು
ಚೆಲುವಾ ನನಗೇ ಮರುಳಾಗಿ ಹೋದೆ
ಮನಸು ಅರಳೀ ನಲಿದಾಡಿದೇ
ಯಾರು ಏನೇ ಹೇಳಲಿ
ನಾವು ಬೇರೆ ಆಗೆವು
ನಿನದೇ ನೆನಪು ಮನದೀ ಕಾಡಿದೆ
ಜನುಮ ನಿನಗೇ ಮುಡಿಪಾಗಿದೆ
ಪ್ರೇಮದಾ ಹೂವು ನೀನು
ನೋವನೆಂದೂ ನೀಡೆ ನಾನು
ಬಾಳಿನಾ ಹಾದಿಯಲ್ಲಿ
ಜೋಡಿಯಾಗಿ ಬಾರೆ ನೀನು
ಆಸೆಯೊಂದು ಮನದಿ ಮೂಡಿದೆ
ನಾನೇ ನದಿಯ ರೂಪತಾಳಿ
ಓಡಿಬಂದ ಹಾಗಿದೆ
ಇನಿಯಾ ಸನಿಹಾ
ಬೆರೆತಂತಾಗಿದೆ
ಬಾನು ಭೂಮಿ ಸೇರಿದಾ ಭಾವ ನಮ್ಮ ಪ್ರೇಮವು
ಯಾರು ಏನೇ ಹೇಳಲಿ ನಾವು ಬೇರೆ ಆಗೆವು
ಚೆಲುವಾ ನನಗೆ ಮರುಳಾಗಿ ಹೋದೆ
ಚೈತ್ರದಾ ಹೂವಿನಂತೆ
ಬೀಸಿಬಂದ ಗಾಳಿಯಂತೆ
ತಂಪು ತಂದ ಮಳೆಯು ನೀನು
ನನ್ನ ಬಾಳಿನ ನಲಿವೇ ನೀನು
ಸೋತು ಹೋದೆ ನಿನ್ನಾ ಆಸೆಗೆ
ನೂರು ಮಾತು ಏಕೆ ಬೇಕು
ಪ್ರೀತಿ ಸಾಕು ಬಾಳಿಗೆ
ಸಾರುವ ಲೋಕಕೆ
ಪ್ರೀತಿ ಒಂದೇ ಶಾಶ್ವತ
ಯಾರು ಏನೇ ಹೇಳಲಿ
ನಾವು ಬೇರೆ ಆಗೆವು
ಬಾನು ಭೂಮಿ ಸೇರಿದಾ
ಭಾವ ನಮ್ಮ ಪ್ರೇಮವು
ನಿನದೇ ಕನಸು ಮನದಿ ಕಾಡಿದೆ
ಜನುಮಾ ನಿನಗೇ ಮುಡಿಪಾಗಿದೆ
ಕೆ.ಎಂ. ಗಂಗಾಧರಪ್ಪ
ಈ ಕವಿತೆಯನ್ನು “ಪೊಲೀಸ್ ಕ್ವಾರ್ಟರ್ಸ್” ಚಿತ್ರದಲ್ಲಿ ಅಳವಡಿಸಲಾಗಿದೆ. ಈ ಹಾಡನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಭಾವ ನಮ್ಮ ಪ್ರೇಮವು
ಚೆಲುವಾ ನನಗೇ ಮರುಳಾಗಿ ಹೋದೆ
ಮನಸು ಅರಳೀ ನಲಿದಾಡಿದೇ
ಯಾರು ಏನೇ ಹೇಳಲಿ
ನಾವು ಬೇರೆ ಆಗೆವು
ನಿನದೇ ನೆನಪು ಮನದೀ ಕಾಡಿದೆ
ಜನುಮ ನಿನಗೇ ಮುಡಿಪಾಗಿದೆ
ಪ್ರೇಮದಾ ಹೂವು ನೀನು
ನೋವನೆಂದೂ ನೀಡೆ ನಾನು
ಬಾಳಿನಾ ಹಾದಿಯಲ್ಲಿ
ಜೋಡಿಯಾಗಿ ಬಾರೆ ನೀನು
ಆಸೆಯೊಂದು ಮನದಿ ಮೂಡಿದೆ
ನಾನೇ ನದಿಯ ರೂಪತಾಳಿ
ಓಡಿಬಂದ ಹಾಗಿದೆ
ಇನಿಯಾ ಸನಿಹಾ
ಬೆರೆತಂತಾಗಿದೆ
ಬಾನು ಭೂಮಿ ಸೇರಿದಾ ಭಾವ ನಮ್ಮ ಪ್ರೇಮವು
ಯಾರು ಏನೇ ಹೇಳಲಿ ನಾವು ಬೇರೆ ಆಗೆವು
ಚೆಲುವಾ ನನಗೆ ಮರುಳಾಗಿ ಹೋದೆ
ಚೈತ್ರದಾ ಹೂವಿನಂತೆ
ಬೀಸಿಬಂದ ಗಾಳಿಯಂತೆ
ತಂಪು ತಂದ ಮಳೆಯು ನೀನು
ನನ್ನ ಬಾಳಿನ ನಲಿವೇ ನೀನು
ಸೋತು ಹೋದೆ ನಿನ್ನಾ ಆಸೆಗೆ
ನೂರು ಮಾತು ಏಕೆ ಬೇಕು
ಪ್ರೀತಿ ಸಾಕು ಬಾಳಿಗೆ
ಸಾರುವ ಲೋಕಕೆ
ಪ್ರೀತಿ ಒಂದೇ ಶಾಶ್ವತ
ಯಾರು ಏನೇ ಹೇಳಲಿ
ನಾವು ಬೇರೆ ಆಗೆವು
ಬಾನು ಭೂಮಿ ಸೇರಿದಾ
ಭಾವ ನಮ್ಮ ಪ್ರೇಮವು
ನಿನದೇ ಕನಸು ಮನದಿ ಕಾಡಿದೆ
ಜನುಮಾ ನಿನಗೇ ಮುಡಿಪಾಗಿದೆ
ಕೆ.ಎಂ. ಗಂಗಾಧರಪ್ಪ
ಈ ಕವಿತೆಯನ್ನು “ಪೊಲೀಸ್ ಕ್ವಾರ್ಟರ್ಸ್” ಚಿತ್ರದಲ್ಲಿ ಅಳವಡಿಸಲಾಗಿದೆ. ಈ ಹಾಡನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
No comments:
Post a Comment